Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೋಗಿ ಗುಡ್ಡ ಸಕಲೇಶಪುರದಲ್ಲಿ
Posted date: 18 Thu, Feb 2016 – 01:49:54 PM

ಉದಯ್ ಫಿಲಂಸ್ ಲಾಂಛನದಲ್ಲಿ ಉದಯ್ ಕುಮಾರ್ ಯು.ಆರ್ ನಿರ್ಮಾಣದ  ಜೋಗಿಗುಡ್ಡ ಚಿತ್ರಕ್ಕೆ  ಸಕಲೇಶಪುರ, ಕಾಗಿನೆಲೆ, ಮುಜರಾಬಾದ್ ಕೋಟೆಯಲ್ಲಿ ನಾಯಕ ನಾಯಕಿಯ  ಯುಗಳ ಗೀತೆ ನಾಮೊದಲೇ ಅಲೆಮಾರಿ ನೀ ಬಲು ಸುಕುಮಾರಿ ಸಂದಿಸದೇ ಬಂಧಿಸಿದೆ ನನ್ನನ್ನು ಹೇಗೆ ನೀನು  ನನ್ನ ಎದೆ ಹೇಳುತಿದೆ.. ಎಂಬ ಗೀತೆಗೆ ಹೈಟ್ ಮಂಜು ನೃತ್ಯ ನಿರ್ದೇಶನದಲ್ಲಿ ಧರ್ಮ ಕೀರ್ತಿರಾಜ್, ನಿಖಿತಾ ನಾರಾಯಣ್ ಅಭಿನಯಿಸಿದ ಹಾಡಿನ ಚಿತ್ರೀಕರಣ ನಡೆಯಿತು. ಈ ಗೀತೆಯನ್ನು ಕವಿರಾಜ್ ಬರೆದಿದ್ದಾರೆ. ಟಿ. ನಾಗಚಂದ್ರ ನಿರ್ದೇಶನದ ಈ ಚಿತ್ರಕ್ಕೆ ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ,.  ಸಂಗೀತ - ಜೆಸ್ಸಿ ಗಿಫ್ಟ್, ಕಲೆ-ಮೋಹನ್ ಬಿ ಕೆರೆ, ಸಹ ನಿರ್ದೇಶನ - ಗಂಗಾಧರ್ ಹೊನ್ನರಾಜ್, ಸಂಭಾಷಣೆ-ಚಿ,ಭಾಸ್ಕರ್, ಸಂಕಲನ-ಪಿ.ಆರ್. ಸೌಂದರ್ ರಾಜ್, ಸಾಹಿತ್ಯ- ಜಯಂತ್ ಕಾಯ್ಕಿಣಿ, ಕವಿರಾಜ್, ಕೆ. ಕಲ್ಯಾಣ್, ನೃತ್ಯ - ಇಮ್ರಾನ್ ಸರ್ದಾರಿಯಾ, ಸಾಹಸ-ರವಿವರ್ಮ, ಡಿಫೆಂಟ್ ಡ್ಯಾನಿ. ನಿರ್ವಹಣೆ-ರಾಜಾರಾವ್, ಮೇಲ್ವಿಚಾರಣೆ-ಶಿವಪ್ರಸಾದ್ ತೀರ್ಥಹಳ್ಳಿ ತಾರಾಗಣದಲ್ಲಿ - ಧರ್ಮ ಕೀರ್ತಿರಾಜ್, ನಿಖಿತಾ ನಾರಾಯಣ್, ಶರಣ್ ಕೌರ್, ಅವಿನಾಶ್, ಮಾಳವಿಕ, ರವಿಶಂಕರ್, ಶಿವಕುಮಾರ್, ಶ್ರೀರಕ್ಷ, ರಾಜು ತಾಳೀಕೋಟೆ, ಸ್ವಯಂವರ ಚಂದ್ರು, ಪೆಟ್ರೋಲ್ ಪ್ರಸನ್ನ, ಪ್ರಶಾಂತ್ ಸಿದ್ಧು (ನೀಗ್ರೋ) ರಮಾನಂದ್, ಮುಂತಾದವರಿದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೋಗಿ ಗುಡ್ಡ ಸಕಲೇಶಪುರದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.